ಜಗವಪಾಲಿಸಿರುವ ಜಗನ್ಮಾತೆ..
ಶಿವನಲ್ಲೆ ಲೀನಾವಾದೆ ಅರ್ಧನಾರಿಶ್ವರಿ
ಲೋಕ ಕಲ್ಯಾಣಕ್ಕಾಗಿ ಮಹಾಮಾತೆ..
ಮದಿಸಿದ ಮಹಿಷಸುರನ ವದಿಸಿ
ಮಹಿಷಮರ್ದಿನಿಯಾಗಿ ಕಾಪಡಿದೆ..
ರಕ್ತಬೀಜಸುರನ ಸ೦ಹರಿಸಿ
ವಿಶ್ರಮಿಸಿ ಬೆಟ್ಟದಲ್ಲಿ ನೆಲೆಸಿದೆ..
ಮಹಿಷಮರ್ದಿನಿಯಾಗಿ ಕಾಪಡಿದೆ..
ರಕ್ತಬೀಜಸುರನ ಸ೦ಹರಿಸಿ
ವಿಶ್ರಮಿಸಿ ಬೆಟ್ಟದಲ್ಲಿ ನೆಲೆಸಿದೆ..
ತ್ರಿಮೂರ್ತಿಗಳ ಎಕಶಕ್ತಿಯಾಗಿ ಬ೦ದೆ
ನವಶಕ್ತಿಗಳಾಗಿ ಅವತರಿಸಿ ನಿ೦ತೆ
ದುಷ್ಟಶಕ್ತಿಗಳ ಬೆ೦ಬಿಡದೆ ಕೊ೦ದೆ
ನವಶಕ್ತಿಗಳಾಗಿ ಅವತರಿಸಿ ನಿ೦ತೆ
ದುಷ್ಟಶಕ್ತಿಗಳ ಬೆ೦ಬಿಡದೆ ಕೊ೦ದೆ
ಬೇಡಿಬರುವ ಭಕ್ತರಿಗೆ ವರನಿಡುತ ಕುಳಿತೆ..
ಭಕ್ತಿ ಇ೦ದ ನಿಶಾ೦ತ್.ಏ ******

No comments:
Post a Comment