Tuesday, August 23, 2011



ಮನ ಮೌನವಾದ ಸಮಯ
ಕಣ್ಣ್ ರೆಪ್ಪೆಗಳ ಆಲಿಂಗನ
ಚಹರೆ ಕೆಂಬಣ್ಣಮಯ
ಮರುಕ್ಷಣವೆ ಕಂಬನಿಯ ಜನನ

ಒದ್ದೆಮಾಡುತ್ತ ಒಣಗಿದ ತುಟಿಯ
ಸ್ವಿಕರಿಸುತ್ತ ಬದುಕು ಕೊಟ್ಟಬಹುಮಾನ
ನೆನೆದು ನೊವುಕೊಟ್ಟ ಲಲನೆಯ
ನೊವಿನನೆನಪುಗಳ ಮಾಡಿರುವೆ ಜೋಪಾನ

ತಲೆಯಲ್ಲಿ ಹೊತ್ತುನಡೆದಿರುವೆ ನೆನಪಿನಬುತ್ತಿಯ
ಇಲ್ಲನನಗೀಗ ಯಾರಮೇಲೂ ಅಭಿಮಾನ
ಕಳೆದುಕೊಂಡಿರುವೆ ಸಹಿಸುವ ಶಕ್ತಿಯ
ದೂರಹೊಗುತ್ತಿದೆ ನೊಂದ ಮನ


ನಿಮ್ಮ ನಿಶಾಂತ್ .


 

 

No comments:

Post a Comment