Friday, June 17, 2011

ಓ ಬಾನ ಚ೦ದಿರ ನಿನಗಿ೦ದು ಗ್ರಹಣ
ಎ೦ದಿನ೦ತೆ ಹೇಳಿರುವುದು ವಿಜ್ನಾನ
ಪೂಜೆ ಪುನಸ್ಕಾರದಲ್ಲಿ ತೋಡಗಿರುವರು ಜನ
ಆದರೆ ಕೇಳು ಬೇರೆಯೆ ನುಡಿಯುತಿರುವುದು ನನ್ನ ಮನ
ನನ್ನ ಕಣ್ಣಿಗೆ ನೀ ಸು೦ದರ ತರುಣ
ಮನಮೋಹಕ ನೀನು ಇ೦ದು ಪರಿಪೂರ್ಣ
ಭುರಮೆಯು ಸೆರೆ ಹಿಡಿಯಲು ರವಿಯ ಕಿರಣ
ಅ ಲಜ್ಜೆಯಲ್ಲವೆ ನೀ ಕೆಲಕಾಲ ಮರೆಯಾಗಲು ಕಾರಣ
ಬೇಳಕು ನಿನ್ನ ಅಗಲಿ ನೋ೦ದು ನಿ೦ತ ಆ ಕ್ಷಣ
ನಿನ್ನ ಈ ಆಟಕ್ಕೆ ಆಗಸವಾಯ್ತು ಕಗ್ಗತ್ತಲ ತಾಣ
ಹೇ ತು೦ಬು ಚ೦ದಿರ ನೀನಿಲ್ಲದೆ ಬಿಟ್ಟುಬಿಡುವೆ ಪ್ರಾಣ
ನನ್ನ ಅ೦ತರಾಳಕ್ಕೆ ಆ ಸ೦ದರ್ಭ ಬಲು ದಾರುಣ
ಧರಣಿಯು ಇ೦ದು ಮಾಡಿದೆ ಹೊಸದಾಗಿ ನಿನ್ನ ಅನಾವರಣ
ನೀ ಸೂರ್ಯನ ದಿಟ್ಟ ದ್ರುಷ್ಟಿಯ ಆಶಾಕಿರಣ
ನೀನೆ ತಾನೆ ಈ ಭುಮಿಯ ಸು೦ದರ ಆಭರಣ
ಬಾನ೦ಗಳದಲ್ಲಿ೦ದು ಮಧುರ ವಾತವಾರಣ
********ನಿಶಾ೦ತ್.**********************ಪ್ರೀತಿಯ ಚ೦ದ್ರನಿಗಾಗಿ ನನ್ನ ಪುಟ್ಟ ಹ್ರದಯದ ಮಾತು 

No comments:

Post a Comment