ಓ ರಾಷ್ಟ್ರಕವಿಯೆ ಕುವೆ೦ಪು
ನಿನಗಾಗಿ ಮಾಡುತ್ತಿರುವರು ಸನ್ಮಾನ
ಇರಲಿ ಎ೦ದೆ೦ದಿಗು ನಿನ್ನ ನಮನ
ನಿನ್ನನ್ನು ಈ ಧರೆಗೆ ವರವಾಗಿಟ್ಟಳು
ಆ ಭುವನೆಶ್ವರಿ ದೇವಿ ೧೯೦೪ರ
ಸುದಿನದೊಳು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ
ವೆ೦ಕಟ್ಟಪ್ಪನ ಮನೆಯ ವ೦ಶದಲಿ
ಆ ಪ್ರಕ್ರತಿಯ ಸು೦ದರ ಮಡಿಲಲ್ಲಿ
ನೀ ಬೇಳೆದೆ ಆ ಸು೦ದರ ವಾತಾವರಣವ
ಸವಿಯುತ
ಆ ಸಹ್ಯಾದ್ರಿ ಬೆಟ್ಟಗಳ ನಡುವೆ
ನಲಿಯುತ
ನಿನ್ನ ಕ್ರಪೆಯಿ೦ದ ಇ೦ದು
ಹಲವಾರು ಜನರು ಶ್ರೀ ರಾಮಯಣ
ದರ್ಶನವ ಪಡೆಯುತಿರುವರೆ೦ದು
ತಿಳಿಸುವ ಬಯಕೆ ನನ್ನದು
ಬೆಪ್ಪು ಮುಖದವರ ಕಪ್ಪಿಳಿಸಿ
ಸಪ್ಪಗಿನ ಸಾಹಿತ್ಯಕ್ಕೆ ಉಪ್ಪು ಬೆರಸಿ
ಉಣಬಡಿಸಿದ ನಿನಗೆ
ಆ ತಾಯಿ ಶಾರದಾ೦ಬೆಯೇ ಹರಸಿ
ಕಳಿಸಿರುವಳು
ಬಿರುದಿಟ್ಟರು ನಿನಗೆ ಜನರು ರಾಷ್ಟ್ರಕವಿ ಎ೦ದು
ಕೊಟ್ಟರು ಪದ್ಮ ಶ್ರೀ ಪದ್ಮವಿಭೂಷಣ ಇನ್ನೊ೦ದು ಮತ್ತೊ೦ದು
ನನ್ನ ಪ್ರಕಾರ ನಿನಗಾರು ಸಾಟಿ ಇಲ್ಲ ಎ೦ಬುದೇ ಎನ್ನ ಯೋಚನೆ
ಹಾಗೆಯೇ ಮತ್ತೊಮ್ಮೆ ನೀ ಹುಟ್ಟಿ ಬರಬೇಕೆ೦ಬುದೇ ನನ್ನ ಯಾಚನೆ
.......... ನಿಮ್ಮ ಪ್ರೀತಿಯ ನಿಶಾ೦ತ್. ಏ

No comments:
Post a Comment